ಬೋಧಿಸತ್ವ ಬುದ್ಧ ಫೌಂಡೇಶನ್ ಸ್ಥಾಪನೆ ಹಿನ್ನೆಲೆ

ಭಾರತದ ಮೂಲಧರ್ಮವಾದ ಬೌದ್ಧಧರ್ಮವು ವೈದಿಕಶಾಹಿಯ ಕುತಂತ್ರದ ಫಲವಾಗಿ ಈ ನೆಲದಿಂದ ವಿಸ್ಮøತಿಗೆ ಗುರಿಯಾಗಿದೆ. ಬೌದ್ಧಧರ್ಮದ ಜೀವಪರ ಮತ್ತು ವೈಚಾರಿಕ ಚಿಂತನೆಗಳಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ಎಂಬುದನ್ನು ಅರಿತ ಆರ್ಯನ್ನರು, ವಿಷ್ಣುವಿನ ದಶಾವತಾರ ಕಲ್ಪನೆಯಲ್ಲಿ ಬುದ್ಧನನ್ನು ಒಂದು ಭಾಗವಾಗಿ ಕಲ್ಪಿಸಿಕೊಂಡು ಕಲ್ಪಿತ ಪುರಾಣಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಬುದ್ಧ ಗುರುವಿನ ಜೀವಪರ ಆಶಯಗಳಿಗೆ ತಿಲಾಂಜಲಿ ಇಟ್ಟು ಅಸಮಾನತೆ, ಅಸ್ಪøಶ್ಯತೆಗಳನ್ನು ಎತ್ತಿಹಿಡಿಯಲಾಗಿದೆ. ಇದರ ಅಡಿಯಲ್ಲಿ ಸಾವಿರಾರು ವರ್ಷಗಳಿಂದಲೂ ದಮನಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಧರ್ಮ ಮತ್ತು ದೇವರ ಹೆಸರಿನಲ್ಲಿ ಶೋಷಣೆಗೆ ಒಳಪಡಿಸಲಾಗಿದೆ.

ಬೋಧಿಸತ್ವ ಬುದ್ಧ ಫೌಂಡೇಶನ್: ಗುರಿ ಮತ್ತು ಉದ್ದೇಶಗಳು

ವಿಶ್ವಕ್ಕೆ ಶಾಂತಿಸಂದೇಶ ನೀಡಿದ ಬುದ್ಧಗುರುವಿನ ತತ್ವ-ಚಿಂತನೆ, ಬೋಧನೆ, ಉಪದೇಶಗಳ ಸಾರವನ್ನು ಪ್ರಚಾರಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.

ಬೋಧಿಸತ್ವ ಬುದ್ಧ ಫೌಂಡೇಶನ್: ಗುರಿ ಮತ್ತು ಉದ್ದೇಶಗಳು

ಬುದ್ಧಧಮ್ಮವನ್ನು ಪ್ರಾಚಾರ ಮಾಡುವುದು. ದೇಶದ ವಿವಿಧ ಭಾಗಗಳಲ್ಲಿ ಬುದ್ಧಧಮ್ಮಕ್ಕೆ ಸಂಬಂಧಿಸಿದ ಆರಾಧನ ಕೇಂದ್ರಗಳು ಹಾಗೂ ಧ್ಯಾನ ಮಂದಿರಗಳನ್ನು ತೆರೆಯುವುದು.
Click Here

ಬೋಧಿಸತ್ವಬುದ್ಧ ಫೌಂಡೇಷನ್‌ ನ ವೆಬ್‌ಸೈಟ್‌ ಲೋಕಾರ್ಪಣೆ

ಅರ್ಥಪೂರ್ಣ ಕಾರ್ಯಕ್ಕೆ ಬೆಂಬಲಿಸಿ ದ ತಮಗೆ ಅನಂತ ಧನ್ಯವಾದಗಳು